ಸರಿಯಾಗಿ ಇತಿಹಾಸ ತಿಳಿಯದ ವಿಶ್ವನಾಥ್; ಸಿ.ಟಿ. ರವಿ ಕಿಡಿ
ಸರಿಯಾಗಿ ಇತಿಹಾಸ ತಿಳಿಯದ ವಿಶ್ವನಾಥ್; ಸಿ.ಟಿ. ರವಿ ಕಿಡಿ
ತುಮಕೂರು:ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿರುದ್ಧ ಈಗ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ. ಟಿಪ್ಪುವಿನ ಬಗ್ಗೆ ಅರ್ಧ ಸತ್ಯವನ್ನಷ್ಟೇ ತಿಳಿದುಕೊಂಡಿದ್ದಾರೆ. ಹೀಗಾಗಿ ಟಿಪ್ಪುವನ್ನು ಮಣ್ಣಿನ ಮಗ ಎಂದಿದ್ದಾರೆ. ಆದರೆ, ಇದು ಸರಿಯಲ್ಲ. ಅರ್ಧ ಸತ್ಯವು ಸುಳ್ಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಟಿಪ್ಪು ಎರಡು ಮುಖವನ್ನು ಹೊಂದಿದ್ದಾತ. 1781 ರಿಂದ 1793ರವರೆಗಿನ ಆಡಳಿತದಲ್ಲಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ. ಆ ಅವಧಿಯಲ್ಲಿ…
View On WordPress













